Monday, September 8, 2014

ಬಾಡೂಟದ ಕ್ಷಣಗಳು

ಸೆಪ್ಟೆಂಬರ್ ೫ರಂದು ಸಂಜೆ ಮಂಗಳೂರಿನ ಸಹೋದಯ ಹಾಲ್ ನಲ್ಲಿ ನಡೆದ "ಬಾಡೂಟದ ಜೊತೆಗೆ ಗಾಂಧೀ ಜಯಂತಿ'' ಕೃತಿ ಬಿಡುಗಡೆಯ ಸಮಾರಂಭದ ಕೆಲವು ಹೃದಯ ಸ್ಪರ್ಶಿ ಕ್ಷಣಗಳನ್ನು ನನ್ನ ಕುಟುಂಬದ ಸದಸ್ಯರಲ್ಲೊಬ್ಬರಾದ ಐವನ್ ಡಿಸಿಲ್ವಾ ಸೆರೆ ಹಿಡಿದಿದ್ದಾರೆ. ಅದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿ ಕೊಂಡಿದ್ದೇನೆ.
ಐವನ್ ಡಿಸಿಲ್ವಾ ಮನೆಯಲ್ಲಿ ನಾನು ಮತ್ತು ಲಡಾಯಿ ಬಸು 

ಅಧ್ಯಕ್ಷತೆಯನ್ನು ವಹಿಸಲಿದ್ದ ಕಾಳೇಗೌಡ ನಾಗವಾರ ಅವರು, ಕಾರ್ಯಕ್ರಮಕ್ಕೆ ಮುನ್ನ
ವೇದಿಕೆಯ ಮುಂಭಾಗ ಬ್ಯಾನರ್ ಕಟ್ಟುತ್ತಿರುವ ಲಡಾಯಿ ಬಸು 

ಪುಸ್ತಕಾಸಕ್ತರು
ಉದ್ಘಾಟಕರು ಮತ್ತು ಅಧ್ಯಕ್ಷರು

ಸುರೇಶ್ ಭಟ್ ಬಾಕ್ರಬೈಲ್ ಮತ್ತು ಗೆಳೆಯರು
ವಾರ್ತಾಭಾರತಿ ಪತ್ರಿಕೆಯ ನನ್ನ ಆತ್ಮೀಯ ಬಂಧುಗಳಿಬ್ಬರು
ಪಟ್ಟಾಭಿರಾಮ ಸೋಮಯಾಜಿ ಮತ್ತು ಲಡಾಯಿ
ಇನ್ನೊಂದಿಷ್ಟು ಪುಸ್ತಕಾಸಕ್ತರು
ಕಾರ್ಯಕ್ರಮ ಆರಂಭ
ಸಹೃದಯರು
ನಾನು
ಬಿಡುಗಡೆಯ ಕ್ಷಣ
ಮೊದಲ ಪ್ರತಿ ನನ್ನ ಅಣ್ಣನಿಗೆ  (ಬಿ. ಎಂ. ಇದ್ದಿನಬ್ಬರ ಹಿರಿಯ ಮಗ, ನನ್ನ ದೊಡ್ಡಪ್ಪನ ಮಗ)
ಸಹೃದಯರು
ಬಿಡುಗಡೆಯ ಮಾತು
ಅಮೃತ ಮಾತು
ನನಗೂ ಮಾತು ಬರತ್ತೆ
ಅಧ್ಯಕ್ಷರ ಮಾತು
ಆತ್ಮೀಯ ವಾಸುದೇವ ಬೆಳ್ಳೆ
ಮಾತಿನ ಮೋಡಿ
ಲಡಾಯಿಯ ಮೊದಲ ಮಾತು

1 comment: