Saturday, December 28, 2013

ಹೊಸ ಬೋರ್ಡ್

ಮಲ್ಪೆಯಲ್ಲಿರುವ ಕಲಾವಿದ ಸತೀಶ್ ಕಲ್ಮಾಡಿ ಗ್ರಾಮೀಣ ಪ್ರತಿಭೆ. ವಾರ್ತಾ ಭಾರತಿ ಬಳಗದಲ್ಲೊಬ್ಬರು.  ಸ್ವಯಂ ಬಲದಿಂದ ಈ ಸೃಜನಶೀಲ ಕ್ಷೇತ್ರದಲ್ಲಿ ಬೆಳೆದವರು. ನಾಡಿನ ಹಲವು ಲೇಖಕರ  ಕೃತಿಗಳಿಗೆ ಇವರು ಮುಖಪುಟ ವಿನ್ಯಾಸ ಗೊಳಿಸಿದ್ದಾರೆ. ಪ್ರತಿವರ್ಷ ನನ್ನ ಗುಜರಿ ಅಂಗಡಿಯ ಬೋರ್ಡ್ ಬದಲಾಯಿಸಿ ಅಂಗಡಿಯ ಕಳೆ ಹೆಚ್ಚಿಸೂದು ಗೆಳೆಯ ಸತೀಶ್ ಅವರು. ಇದೀಗ ಹೊಸ ವರ್ಷಕ್ಕೆ ಗುಜರಿ ಅಂಗಡಿಗೆ ಹೊಸ ಬೋರ್ಡ್ ವಿನ್ಯಾಸ ಗೊಳಿಸಿದ್ದಾರೆ.

1 comment:

  1. ಬೋರ್ಡ್ ಸಕತ್ತಾಗಿದೆ. ತುಂಬಾ ಇಷ್ಟ ಆಯ್ತು.
    :-)
    ಮಾಲತಿ ಎಸ್.

    ReplyDelete