tag:blogger.com,1999:blog-3037848766175505211.post8637480985032694635..comments2023-08-24T07:51:41.030-07:00Comments on ಗುಜರಿ ಅಂಗಡಿ: ಕತೆ: ಧೂಳು ಮುಚ್ಚಿದ ಫೈಲುB.M.BASHEERhttp://www.blogger.com/profile/14436644887076126519noreply@blogger.comBlogger2125tag:blogger.com,1999:blog-3037848766175505211.post-32797852423399131512011-05-26T08:06:14.568-07:002011-05-26T08:06:14.568-07:00ಆತ್ಮೀಯ ಹೆಸರಿಲ್ಲದ ಗೆಳೆಯರೇ, ನಿಮ್ಮ ಅಭಿಪ್ರಾಯ ನನ್ನದೂ ಹೌ...ಆತ್ಮೀಯ ಹೆಸರಿಲ್ಲದ ಗೆಳೆಯರೇ, ನಿಮ್ಮ ಅಭಿಪ್ರಾಯ ನನ್ನದೂ ಹೌದು. ಆದರೇನು ಮಾಡೂದು? ಎಡವಿದ ಕಾಲ ಬೆರಳಿಗೆ ಮತ್ತೆ ಮತ್ತೆ ಎಡವೂದು ಯಾಕೆ? ನೋವಿರುವ ಹಲ್ಲಿನ ಕಡೆಗೇ ನಾಲಗೆ ಮತ್ತೆ ಮತ್ತೆ ಹೊರಳೂದು ಯಾಕೆ? ನನಗೂ ಗೊತ್ತಿಲ್ಲ.B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-76020883407773675872011-05-25T01:42:09.732-07:002011-05-25T01:42:09.732-07:00ಕತೆ ನಿಜಕ್ಕೂ ಚೆನ್ನಾಗಿದೆ. ಒಬ್ಬರ ಕಷ್ಟವಾದ್ದರಿಂದ ಚೆನ್ನಾ...ಕತೆ ನಿಜಕ್ಕೂ ಚೆನ್ನಾಗಿದೆ. ಒಬ್ಬರ ಕಷ್ಟವಾದ್ದರಿಂದ ಚೆನ್ನಾಗಿದೆ ಅನ್ನಲೂ ಮನಸ್ಸು ಬಾರದು. ಇಷ್ಟು ಪ್ರತಿಭಾವಂತ ಕತೆಗಾರರು (ನಿಮಗೊಬ್ಬರಿಗೆ ಹೇಳುತ್ತಿಲ್ಲ) ಇಂತ ಮನಸ್ಸು ಹಾಳುಮಾಡುವ ಕತೆಗಳನ್ನೇ ಯಾಕೆ ಮತ್ತೆ ಮತ್ತೆ ಬರೆದು ಹೃದಯ ಹಿಂಡುತ್ತಾರೋ? ಜೀವನದಲ್ಲಂತೂ ಗೋಳು ಇದ್ದದ್ದೇ. ಕನಿಷ್ಟ ಕತೆಗಳಲ್ಲಾದರೂ ಧನಾತ್ಮಕ ಅಂಶಗಳಿದ್ದು ನಮ್ಮಂತವರ ಬೆನ್ನು ತಟ್ಟಬಾರದೇ? ಅಥವಾ ಓದುಗರಿಗಿಂತಲೂ, ಇಂತ ಗೋಳು ಕತೆಗಳಿಗೆ ಪ್ರಶಸ್ತಿ ನೀಡುವ ಸಾಹಿತ್ಯ ವಲಯವೇ ಮುಖ್ಯವಾಯಿತೇ? ಈ ಕಮೆಂಟು ಯಾರು ಬರೆದರೆಂಬುದು ಮುಖ್ಯವಲ್ಲವೆಂದುಕೊೞುತ್ತೇನೆ! ದಯವಿಟ್ಟು ವಯಕ್ತಿಕವಾಗಿ ತೆಗೆದುಕೊೞಬೇಡಿ.Anonymousnoreply@blogger.com