tag:blogger.com,1999:blog-3037848766175505211.post4248952538140011026..comments2023-08-24T07:51:41.030-07:00Comments on ಗುಜರಿ ಅಂಗಡಿ: ನಮ್ಮ ನೆಲದ ಶಿವಾಜಿ: ಶಿವಾಜಿಯ ಹಿಂದುತ್ವ ವರ್ಸಸ್ ಪೇಶ್ವೆ ಹಿಂದುತ್ವB.M.BASHEERhttp://www.blogger.com/profile/14436644887076126519noreply@blogger.comBlogger10125tag:blogger.com,1999:blog-3037848766175505211.post-7825646145312341532017-07-24T13:33:16.813-07:002017-07-24T13:33:16.813-07:00ಕರ್ನಾಟಕ ಮರಾಠರಿಗೂ ಮತ್ತು ಮಹಾರಾಸ್ಟ್ರ ಮರಾಠರಿಗೂ ಸಂಬಂಧವೇ...ಕರ್ನಾಟಕ ಮರಾಠರಿಗೂ ಮತ್ತು ಮಹಾರಾಸ್ಟ್ರ ಮರಾಠರಿಗೂ ಸಂಬಂಧವೇನು Anonymoushttps://www.blogger.com/profile/04680348224609197558noreply@blogger.comtag:blogger.com,1999:blog-3037848766175505211.post-13193506109797200262017-07-24T13:21:05.403-07:002017-07-24T13:21:05.403-07:00ಶಿವಾಜಿಯವರು ಮೂಲತಹ ಯಾವ ಸಮಾಜದವರು ಶಿವಾಜಿಯವರು ಮೂಲತಹ ಯಾವ ಸಮಾಜದವರು Anonymoushttps://www.blogger.com/profile/04680348224609197558noreply@blogger.comtag:blogger.com,1999:blog-3037848766175505211.post-75018665395008567532014-03-12T04:52:11.736-07:002014-03-12T04:52:11.736-07:00ಇಲ್ಲಿ ಒ೦ದು ಸತ್ಯವನ್ನು ಗುರುತಿಸಬೇಕು;
ಮುಸ್ಲಿಮರು ಅನರ್ಹ...ಇಲ್ಲಿ ಒ೦ದು ಸತ್ಯವನ್ನು ಗುರುತಿಸಬೇಕು;<br /><br />ಮುಸ್ಲಿಮರು ಅನರ್ಹರು ಎ೦ದು ಬಿ೦ಬಿಸಲ್ಪಡುವ<br />ಕೆಲವರ ಬಗೆಗೆ ಆಳವಾಗಿ ಅಭ್ಯಸಿಸಿ<br />ಅರ್ಹರು ಎ೦ಬ ತೀರ್ಪಿತ್ತರೆ,<br />ಹಿ೦ದೂ ಸ೦ಘಟಕರು<br />ಒಳ್ಳೆಯವರನ್ನು ಕೆಟ್ಟವರನ್ನಾಗಿ ಬಿ೦ಬಿಸಲು ಹೆಣಗುತ್ತಿರುತ್ತಾರೆ....Riyaz Kachgalhttps://www.blogger.com/profile/15811076149200877792noreply@blogger.comtag:blogger.com,1999:blog-3037848766175505211.post-58409097251641782182012-12-13T07:01:33.316-08:002012-12-13T07:01:33.316-08:00ಮತ್ತೊಂದು ವಿಷಯ, ದಯವಿಟ್ಟು ಮಹಾತ್ಮಗಾಂಧಿಯವರನ್ನು ಮತ್ತೊಮ್...ಮತ್ತೊಂದು ವಿಷಯ, ದಯವಿಟ್ಟು ಮಹಾತ್ಮಗಾಂಧಿಯವರನ್ನು ಮತ್ತೊಮ್ಮೆ ಓದಿ. ಅವರ ಹಿಂದುತ್ವವನ್ನು ನೀವು ಬೇಕೆನ್ನುತ್ತಿದ್ದೀರಾ.... ನನಗ್ಯಾಕೋ ಇದು ಸರಿಯೆನ್ನಿಸುತ್ತಿಲ್ಲ. ಮಹಾತ್ಮಾಗಾಂಧಿಯೂ ಕೂಡಾ ಹಿಂದುತ್ವದ ಎಲ್ಲಾ ಮೇಲುಕೀಳುಗಳ ಪ್ರದಿಪಾದಕರು ಎನ್ನುವಂತೆ ಅವರ ಜಾತಿ ಪದ್ದತಿ ಸಮರ್ಥನೆಯನ್ನು ಕಂಡಾಗ ಅನ್ನಿಸುತ್ತದೆ.<br /><br />ಮಹಾತ್ಮಗಾಂಧಿಯವರು ಸಮಾಜದಲ್ಲಿ ಶೋಷಣೆಗೆ ಒಳಗಾದವರನ್ನು ಹರಿಜನರೆಂದು ಕರೆಯುವುದೂ ಕೂಡಾ ಸಮಾಜದಿಂದ ಅವರನ್ನು ಹೊರಗಿಡುವುದನ್ನು ಸಮರ್ಥನೆ ಮಾಡಿದಂತೆಯೇ ಎಂದು ನನಗನ್ನಿಸುತ್ತದೆ. ಬಹುಶಃ ಅವರ ಒಳಗೂ ಎಲ್ಲೋ ತಾನು ಹುಟ್ಟಿನಿಂದ ಸೇರಿದ ವರ್ಗದ ಜನರು ಕೆಳವರ್ಗದವರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದು ಅಸಹನೀಯವಾಗಿಯೇ ಇಂತಹ ನಿಲುವಿಗೆ ಬಂದಿದ್ದರು ಎನ್ನಿಸುತ್ತದೆ. ಇದು ಅವರನ್ನು ಎಂದಿಗೂ ಪ್ರಾಮಾಣಿಕ ಎಂದು ಒಪ್ಪಲು ಕಷ್ಟ ಮಾಡುತ್ತದೆ. ನಿಜವಾಗಿಯೂ ನಮಗೆ ಹಿಂದುತ್ವ ನಿಯಂತ್ರಿಸುವಂತಹ ಸಮಾಜವೇ ಬೇಡ. ಯಾಕೆಂದರೆ ಹಿಂದುತ್ವ ಅನ್ನುವುದು ಮನುಷ್ಯ ಮನುಷ್ಯರ ನಡುವಿನ ತಾರತಮ್ಯವನ್ನು ಆಚರಣೆಯಲ್ಲಿ ಎತ್ತಿಹಿಡಿಯುವ, ಬಾಯಿಮಾತಲ್ಲಿ ಸರ್ವೇಜನಾಃ ಸುಖಿನೋ ಭವಂತು ಎನ್ನುವ ಸಮಾಜ. ಜಾತಿ, ಮತ, ಧರ್ಮ ಇವೆಲ್ಲಾ ವೈಯುಕ್ತಿಕ ನಂಬಿಕೆಗಳು ಮಾತ್ರಾ. ಸಾರ್ವಜನಿಕ ಜೀವನದಲ್ಲಿ ಇವು ಇದ್ದಷ್ಟೂ ಅಪಾಯ ಎನ್ನುವ ನಿಲುವು ಯಾಕೋ ಆಪ್ತವೆನ್ನಿಸುತ್ತದೆ. ನಿನ್ನ ಮನೆಯಲ್ಲಿ ನೀನು ಯಾವ ದೇವರನ್ನಾದರೂ ಪೂಜಿಸು, ಅಥವಾ ಬಿಡು... ಮನೆಯೊಳಗೆ ಇನ್ನೊಬ್ಬರಿಗೆ ತೊಂದರೆಯಾಗದ ಯಾವ ಆಚರಣೆಯನ್ನಾದರೋ ಮಾಡಿಕೋ... ನಿನ್ನಿಷ್ಟ! ಆದರೆ ಸಮಾಜದ ಜೊತೆ ವ್ಯವಹರಿಸುವಾಗ ಅದನ್ನೆಲ್ಲಾ ಕಟ್ಟಿಡು...ಅನ್ನುವುದು ಹೆಚ್ಚು ಸರಿ ಎನ್ನಿಸುತ್ತದೆ!<br /><br />ಆನಂದ್ <br />Anonymousnoreply@blogger.comtag:blogger.com,1999:blog-3037848766175505211.post-69197719529581648872012-12-13T05:40:00.662-08:002012-12-13T05:40:00.662-08:00ಬಶೀರ್ ಅವರೇ,
ನನ್ನ ಮಾತು ನಿಮಗೆ ಅರ್ಥವಾದಂತಿಲ್ಲ. "...ಬಶೀರ್ ಅವರೇ, <br />ನನ್ನ ಮಾತು ನಿಮಗೆ ಅರ್ಥವಾದಂತಿಲ್ಲ. "ಶಿವಾಜಿಯ ಹಿಂದುತ್ವ" ಎಂದು ನೀವು ಬಳಸಿರುವುದೇ ತಪ್ಪು! ಶಿವಾಜಿಯದು ಹಿಂದುತ್ವವೇ ಅಥವಾ ಸಾಮಾನ್ಯ ಮಹತ್ವಾಕಾಂಕ್ಷಿ ಮನುಜನಲ್ಲಿನ ಮನುಷ್ಯತ್ವವೇ? ವಾಸ್ತವವಾಗಿ ನಿಮ್ಮ ಬರಹ ಹೇಳಹೊರಟಿರುವುದು "ಅಂದಿನ ಎಲ್ಲಾ ಜಾತಿ ತಾರತಮ್ಯದ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ಸಾಮ್ರಾಜ್ಯ ಕಟ್ಟಿದ್ದನು" ಎನ್ನುವುದು ಮಾತ್ರವೇ ಆಗಿದೆಯಲ್ಲವೇ? ಅಥವಾ ಶಿವಾಜಿ ಇಂದು ಸಮಾಜದಲ್ಲಿ ಚಾಲ್ತಿಯಲ್ಲಿರುವ "ಜಾತ್ಯಾತೀತತೆ"ಯ ಸಿದ್ಧಾಂತಿಯಾಗಿದ್ದ ಎಂದೇ? ನನ್ನ ಅನಿಸಿಕೆಯಂತೆ ಶಿವಾಜಿ ಎಂಬ ಮಹತ್ವಾಕಾಂಕ್ಷಿಯಾದ ವ್ಯಕ್ತಿ ತನ್ನ ಸಾಮ್ರಾಜ್ಯ ಸ್ಥಾಪನೆಯ ಗುರಿಯನ್ನು ತನಗೆ ಲಭ್ಯವಿರುವ ಸಂಪನ್ಮೂಲಗಳನ್ನು ಯುಕ್ತವಾಗಿ ಬಳಸಿ ಕಟ್ಟಿದ. ಈ ರಾಜ್ಯ ಕಟ್ಟುವಿಕೆಗೆ ಎದುರಾದ ಎಲ್ಲಾ ಸವಾಲುಗಳನ್ನೂ ಜಾಣ್ಮೆಯಿಂದ, ಹೊಸತನದ ತಂತ್ರಗಳಿಂದ ಸಾಧಿಸಿದ. ಆದರೆ ನೀವಂದಂತೆ ಅವನು ಜಾತ್ಯಾತೀತನೇ ಆಗಿದ್ದರೆ ಯಾಕಾಗಿ ಉಪನಯನ ಮಾಡಿಸಿಕೊಂಡು ಸಿಂಹಾಸನವೇರಿದ? ಯಾಕಾಗಿ ಅದೇ ಬ್ರಾಹ್ಮಣರ ಮೊರೆಹೊಕ್ಕು ಛತ್ರಪತಿಯಾದ? ಆ ಬ್ರಾಹ್ಮಣ ಸ್ಥಳೀಯ ಮರಾಟಿಯಲ್ಲದಿದ್ದರೇನಂತೆ ಬನಾರಸಿಯಾದರೇನಂತೆ? ಹಾಗಾಗಿ ಶಿವಾಜಿಯನ್ನು ಹಿಂದೂ ಶಕ್ತಿ ಸಂಕೇತ ಎಂದು ತಪ್ಪಾಗಿ ಬಿಂಬಿಸುತ್ತಿರುವವರಂತೆಯೇ ಅವನೊಬ್ಬ ನಿಜವಾದ ಜಾತ್ಯಾತೀತ ಎಂದು ಬಿಂಬಿಸುತ್ತಿರುವುದೂ ಸರಿ ಎಂದೆನ್ನಿಸುತ್ತಿಲ್ಲ!<br />ವಂದನೆಗಳು<br /><br />ಆನಂದ್Anonymousnoreply@blogger.comtag:blogger.com,1999:blog-3037848766175505211.post-62801282459281168562012-12-13T00:57:18.596-08:002012-12-13T00:57:18.596-08:00ಪ್ರಿಯ ಕಾರ್ನಿಕ್ ಅವರಿಗೆ...ನಾನು 5 ವರ್ಷ ಮರಾಥಿಗರ ನಡುವೆ ...ಪ್ರಿಯ ಕಾರ್ನಿಕ್ ಅವರಿಗೆ...ನಾನು 5 ವರ್ಷ ಮರಾಥಿಗರ ನಡುವೆ ಇದ್ದೆ. ನಾನು ದುಡಿಯುತ್ತಿದ್ದ ಮುಂಬೈ ಕರ್ನಾಟಕ ಮಲ್ಲ ಮರಾಥಿಗರ ಮಾಲಕತ್ವದ ಪತ್ರಿಕೆ. ನಮ್ಮದೇ ಕಚೇರಿಯಲ್ಲಿ ಅವರ ಆಪಲಾ ವಾರ್ಥಹಾರ್, ಮುಂಬೈ ಚೌಪೆರ್ ಮರಾಥಿ ಪತ್ರಿಕೆ ಮುದ್ರಣ ವಾಗುತ್ತಿತ್ತು. ಆದುದರಿಂದ ಮರಾಠಿಯ ಪರಿಚಯ ಇದೆ. ನಿಮ್ಮ ಷ್ಟಲ್ಲ. ತೊದಲು, ತೊದಲಾಗಿ. ನೀವು ಈ ಪ್ರಶ್ನೆ ಯಾಕೆ ಕೇಳಿದ್ದೀರೆಂದು ತಿಳಿಯಿತು. ಕೊರೆಗಾವ ಕದನ....ಸುಧಾಕರ ಕಾಮ್ಬೆಯ ಕೃತಿಯನ್ನು ನೀವು ಕನ್ನಡಕ್ಕೆ ತುಂಬಾ ಸುಂದರವಾಗಿ ತಂದಿದ್ದೀರಿ. ಅದನ್ನೂ ನಾನು ಓದಿದ್ದೇನೆ. ನಿಮಗೂ ಕೃತಜ್ಞತೆಗಳು. B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-86911410966811288312012-12-13T00:50:46.147-08:002012-12-13T00:50:46.147-08:00priya anand..''... ಅಪ್ರಜ್ಞಾಪೂರ್ವಕವಾಗಿ ಒಂದು...priya anand..''... ಅಪ್ರಜ್ಞಾಪೂರ್ವಕವಾಗಿ ಒಂದು ಜಾತ್ಯತೀತ ಭಾರತೀಯ ಕಲ್ಪನೆ ತನಗೆ ತಾನೆ ಸಹಜವಾಗಿ ಅರಳಿಕೊಳ್ಳಲು ಕಾರಣವಾದುದು....'' ಎಂದು ಮೊದಲೇ ಹೇಳಿದ್ದೇನೆ...B.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-17835969211704230202012-12-12T11:05:20.314-08:002012-12-12T11:05:20.314-08:00ಹೌದು, ನಿಮಗೆ ಮರಾಠಿ ಬರುತ್ತದೆ ಎಂದು ನನಗೆ ಈವಾಗಲೇ ಗೊತ್ತಾ...ಹೌದು, ನಿಮಗೆ ಮರಾಠಿ ಬರುತ್ತದೆ ಎಂದು ನನಗೆ ಈವಾಗಲೇ ಗೊತ್ತಾಯ್ತು ನೋಡಿ ! ಸುಧಾಕರ ಖಾಂಬೆಯವರ ಕೃತಿ ಮೂಲ ಮರಾಠಿಯಲ್ಲಿಯೇ ಇದೆ ; ಅದಕ್ಕೆ ಹೇಳಿದ್ದು !KARANIKhttps://www.blogger.com/profile/16801711655747125444noreply@blogger.comtag:blogger.com,1999:blog-3037848766175505211.post-45491579667943040482012-12-12T08:41:05.697-08:002012-12-12T08:41:05.697-08:00ಸಾರ್, ಚೆನ್ನಾಗಿದೆ. ಆದರೆ ಈ ಶಿವಾಜಿ ವ್ಯಕ್ತಿತ್ವವನ್ನು ನೀ...ಸಾರ್, ಚೆನ್ನಾಗಿದೆ. ಆದರೆ ಈ ಶಿವಾಜಿ ವ್ಯಕ್ತಿತ್ವವನ್ನು ನೀವು ಭಾರತೀಯತೆ ಎಮ್ದು ಹೇಗೆ ಹೇಳುತ್ತೀರಾ? ಅವನದು ಮರಾಠಾ ವ್ಯಕ್ತಿತ್ವ ಎನ್ನುವುದನ್ನು ಹೇಗೆ ನಿರಾಕರಿಸುತ್ತೀರಾ ತಿಳಿಸಿ. ಅವನೊಬ್ಬ ಸ್ವಾಭಿಮಾನಿ ಜಾತ್ಯಾತೀತ ಮನಸ್ಥಿತಿಯ ರಾಜ. ಒಬ್ಬ ಮರಾಠಿ ಮನುಷ್ಯ. ಬಹುಶಃ ಆಗ ನೀವು ಹೇಳುತ್ತಿರುವ ಭಾರತವೂ ಇರಲಿಲ್ಲ! ಭಾರತೀಯತೆಯೂ ಇರಲಿಲ್ಲ!<br /><br />ಆನಂದ್Anonymousnoreply@blogger.comtag:blogger.com,1999:blog-3037848766175505211.post-6882140051310046432012-12-12T08:31:40.534-08:002012-12-12T08:31:40.534-08:00ಸ್ವಾಮಿಗಳೇ, ಯಾಕೆ ಸುಮ್ನೆ ಮುಸ್ಲಿಂರು, ದಲಿತರು ಅಂತ ಪರಪರ ...ಸ್ವಾಮಿಗಳೇ, ಯಾಕೆ ಸುಮ್ನೆ ಮುಸ್ಲಿಂರು, ದಲಿತರು ಅಂತ ಪರಪರ ಕೆರ್ಕೊತಾ ಇದಿರಿ. ಶಿವಾಜಿ ಯಾವ ಧರ್ಮ ವಿರೋಧಿಯೂ ಆಗಿರಲಿಲ್ಲ. ಮುಸ್ಲಿಮರ ವಿರೋಧಿಯಂತೂ ಅಲ್ಲವೇ ಅಲ್ಲ. ಅದು ಎಲ್ಲರಿಗೂ ಗೊತ್ತು. ಆತ ಮುಸ್ಲಿಂ ಅರಸರ ವಿರುದ್ಧ (ಮೊಗಲರ ವಿರುದ್ಧ) ಹೋರಾಟ ಮಾಡಿದ. ಮುಸ್ಲಿಂ ಅರಸರ ವಿರುದ್ಧ ಮುಸ್ಲಿಂ ಆಳ್ವಿಕೆಯ ವಿರುದ್ಧ ಇರುವುದಕ್ಕೂ ಮುಸ್ಲಿಂ ಜನ ಅಥವಾ ಧರ್ಮದ ವಿರುದ್ಧ ಇರುವುದಕ್ಕೂ ವ್ಯತ್ಯಾಸವಿದೆ. ಇದು ಎಲ್ಲರಿಗೂ ಗೊತ್ತಿದೆ. ನೀವು ಏನೋ ಹೊಸ ಸಂಶೋಧನೆ ಮಾಡಿರುವಂತೆ ಹೇಳಿಕೊಂಡು ಗುಜರಿ ಜಾಸ್ತಿ ಮಾಡ್ಕೋತಾ ಇದೀರಿ ! :) ನಿಮ್ಮ ಕೋಮುವಾದಿ ಜಾತಿವಾದಿ ಲೇಖನಗಳಿಗೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರ ಕೊಡುವ ಜವಾಬ್ದಾರಿ ಇಲ್ಲದೇ ನೀವು ಹೀಗೆ ಕೊರೆಯುವುದನ್ನು ನಿಲ್ಲಿಸಿದರೆ ಒಳ್ಳೆಯದು. ಶಿವಕುಮಾರnoreply@blogger.com