tag:blogger.com,1999:blog-3037848766175505211.post1493605652839451384..comments2023-08-24T07:51:41.030-07:00Comments on ಗುಜರಿ ಅಂಗಡಿ: ಏ ಬುಲ್ ಬುಲ್ ಮಾತಾಡಕಿಲ್ವಾ....?B.M.BASHEERhttp://www.blogger.com/profile/14436644887076126519noreply@blogger.comBlogger3125tag:blogger.com,1999:blog-3037848766175505211.post-46633587564818960782014-03-13T02:34:03.877-07:002014-03-13T02:34:03.877-07:00ನನ್ನ ಲೇಖನಕ್ಕೆ ಕೆಲವೊಮ್ಮೆ ತೀರ ತೀರ ಕೆಟ್ಟ ಪ್ರತಿಕ್ರಿಯೆ ...ನನ್ನ ಲೇಖನಕ್ಕೆ ಕೆಲವೊಮ್ಮೆ ತೀರ ತೀರ ಕೆಟ್ಟ ಪ್ರತಿಕ್ರಿಯೆ ಬರೋದು ಇದೆ. ಅಂತ ಪ್ರತಿಕ್ರಿಯೆಗಳೂ ದಾಖಲಾಗಬೇಕು. ವರ್ತಮಾನದ ಬೇರೆ ಬೇರೆ ಮುಖಗಳನ್ನು ಅದು ಪರಿಚಯಿಸುತ್ತದೆ ಎಂದು ನಂಬಿದ್ದೇನೆ. ಒಂದು ಲೇಖನವನ್ನು ಕೆಲವೊಮ್ಮೆ ಅದಕ್ಕೆ ಬಂದ ಟೀಕೆಯೇ ಸಮರ್ಥಿಸುವ ಸಾಧ್ಯತೆ ಇರುತ್ತದೆ. ಲೇಖನಕ್ಕೆ ಸಂಬಂಧವೇ ಪಡದ ತೀರ ವೈಯಕ್ತಿಕ ಟೀಕೆ ಯನ್ನಷ್ಟೇ ಡಿಲಿಟ್ ಮಾಡ್ತೇನೆ. ವಿಚಿತ್ರ ಅಂದ್ರೆ, ಈ ಗುಜರಿ ಅಂಗಡಿಯಲ್ಲಿ ಈ ವರೆಗೆ ಯಾರ ಕಾಮೆಂಟ್ ಅನ್ನೂ ಡಿಲಿಟ್ ಮಾಡಿಲ್ಲ. ಮುಂದೆ ಗೊತ್ತಿಲ್ಲ. -b.m. basheerB.M.BASHEERhttps://www.blogger.com/profile/14436644887076126519noreply@blogger.comtag:blogger.com,1999:blog-3037848766175505211.post-29381860661367325152014-03-13T01:47:08.298-07:002014-03-13T01:47:08.298-07:00ಪ್ರಿಯರಾದ ಬಷೀರ್ ಅವರೇ-- ಈ ಪ್ರತಿಕ್ರಿಯೆ ಅಂಬರೀಶ್ ಅವರ ಲೇ...ಪ್ರಿಯರಾದ ಬಷೀರ್ ಅವರೇ-- ಈ ಪ್ರತಿಕ್ರಿಯೆ ಅಂಬರೀಶ್ ಅವರ ಲೇಖನಕ್ಕೆ ಸಂಬಂಧಿಸಿದ್ದಲ್ಲ. ನೀವು ನಿಮ್ಮ ಬ್ಲಾಗಿನ ಓದುಗರಿಗೆ ಪ್ರತಿಕ್ರಿಯಿಸಲು ಕೊಟ್ಟಿರುವ ಸ್ವಾತಂತ್ರ್ಯಕ್ಕೆ ತಮ್ಮನ್ನು ಅಭಿನಂದಿಸಲು ಬರೆದಿದ್ದು. ನಿಮ್ಮ ನಿಲುವಿಗೆ ವಿರುದ್ಧವಾದ ಅಭಿಪ್ರಾಯ ಬಂದರೂ ಅದನ್ನು ತಾವು censor ಮಾಡದೇ ಪ್ರಕಟಿಸುತ್ತಿದ್ದೀರಿ. ''ಗುಜರಿ ಅಂಗಡಿ'' ಬ್ಲಾಗಿನ ಕೆಲವು ಲೇಖನಗಳು ನಿಮ್ಮ ಸ್ನೇಹಿತರೊಬ್ಬರ ಬ್ಲಾಗಿನಲ್ಲಿ ಆಗಾಗ ಪ್ರಕಟವಾಗುತ್ತವೆ. ಇಲ್ಲಿ ಬರೆದ ಪ್ರತಿಕ್ರಿಯೆಯನ್ನು ಅಲ್ಲಿ ಬರೆದರೆ ಪ್ರಕಟಮಾಡುವುದಿಲ್ಲ. ನಾನೇನೂ ಅಸಭ್ಯ ಭಾಷೆಯಲ್ಲಿ ಬರೆಯುವುದಿಲ್ಲ. ಇರಲಿ ಅವರಿಗೆ 'ತನ್ನಂತೆ ಇತರರ ಬಗೆದೊಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ' ಎಂಬುದರಲ್ಲಿ ನಂಬಿಕೆ ಇಲ್ಲ ಎಂದು ಕಾಣುತ್ತದೆ. ಆ ಬ್ಲಾಗಿನಲ್ಲಿ ನನಗೆ ಪ್ರಿಯರಾದ 'ಕನಸಿಗೊಂದು ಕಣ್ಣು' ಖ್ಯಾತಿಯ ಶೂದ್ರ ಶ್ರೀನಿವಾಸರು ಬರೆಯುತ್ತಿದ್ದಾರೆ. ಅಷ್ಟೇ ಸಮಾಧಾನ. srirangahttps://www.blogger.com/profile/14134929258897892694noreply@blogger.comtag:blogger.com,1999:blog-3037848766175505211.post-56693871314693930912014-03-13T01:25:44.667-07:002014-03-13T01:25:44.667-07:00ಬಷೀರ್ ಅವರಿಗೆ -- ಅಂಬರೀಶ್ ಬಗ್ಗೆ ತಾವು ಬರೆದ ಈ ಲೇಖನ ಆಪ್...ಬಷೀರ್ ಅವರಿಗೆ -- ಅಂಬರೀಶ್ ಬಗ್ಗೆ ತಾವು ಬರೆದ ಈ ಲೇಖನ ಆಪ್ತವಾಗಿದೆ. ಆದರೆ ಅವರು ಮೂಗನ ಪಾತ್ರದಲ್ಲಿ ನಟಿಸಿದ "ಶುಭಮಂಗಳ" ಸಿನಿಮಾದ ಪ್ರಸ್ತಾಪವೊಂದು ಇಲ್ಲ. ಇರಲಿ. ಅಂಬರೀಶ್ ಅವರ ಹಿಂದಿನ ಮತ್ತು ಇಂದಿನ ಸ್ಥಿತಿ ಅದಕ್ಕೆ ಕಾರಣಗಳನ್ನು cool ಆಗಿ ಚಿತ್ರಿಸಿದ್ದೀರಿ. ಪುಟ್ಟಣ ಕಣಗಾಲ್ ಅವರಂತಹ ನಿರ್ದೇಶಕರು ಇಲ್ಲದಿರುವುದು,ಬಾಬು ರಾಜೇಂದ್ರ ಸಿಂಗ್ ಅವರ priority ಈಗ ಬೇರೆ ಹಾದಿ ಹಿಡಿದಿರುವುದು ಮತ್ತು ಭರವಸೆ ಮೂಡಿಸಿದ್ದ ಸುನೀಲ್ ಕುಮಾರ್ ದೇಸಾಯಿ ಅವರು ಚಿತ್ರರಂಗದಿಂದಲೇ ದೂರವಾಗಿರುವುದು ಇಂದಿನ ನಮ್ಮ ಕನ್ನಡ ಚಿತ್ರ ರಂಗದ ದುಸ್ಥಿತಿಗೆ ಕಾರಣ. srirangahttps://www.blogger.com/profile/14134929258897892694noreply@blogger.com