tag:blogger.com,1999:blog-3037848766175505211.post7456325909123113042..comments2023-08-24T07:51:41.030-07:00Comments on ಗುಜರಿ ಅಂಗಡಿ: ಬ್ಯಾರಿ ಚಿತ್ರ ಮತ್ತು ಸಾರಾ ಅಬೂಬಕರ್ ಕುರಿತಂತೆ ಕೆಲವು ಮಾತುಗಳು....B.M.BASHEERhttp://www.blogger.com/profile/14436644887076126519noreply@blogger.comBlogger10125tag:blogger.com,1999:blog-3037848766175505211.post-29777590048560327022012-04-11T19:18:05.425-07:002012-04-11T19:18:05.425-07:00ondu sanna thappu ide Director ondastu amount kott...ondu sanna thappu ide Director ondastu amount kottiddare adannu oppa bahudithu mathu nimma baraha thumba chennagide ee kadiyuvudu ideyall oh bidri nananthu kadiyuthale iruthenejagadishhttps://www.blogger.com/profile/05870334990626949936noreply@blogger.comtag:blogger.com,1999:blog-3037848766175505211.post-43342122578150062322012-04-01T03:22:19.400-07:002012-04-01T03:22:19.400-07:00ತಾನು ಬರೆದ ಕಥೆಯಿಂದ ಮತ್ತೊಂದು ಸೃಜನಶೀಲ ಕೆಲಸನಡೆದಿದೆಯಲ್...ತಾನು ಬರೆದ ಕಥೆಯಿಂದ ಮತ್ತೊಂದು ಸೃಜನಶೀಲ ಕೆಲಸನಡೆದಿದೆಯಲ್ಲ ಎಂದು ಹೆಮ್ಮೆ ಪಡುವ ಕಾಲದಲ್ಲಿ ಸಾರ ಯಾಕೆ ಹೀಗಾಡುತಿದ್ದಾರೆ ? ಸಾರಾ ಸಂತಸ ಪಡಬೇಕು, ಹೆಮ್ಮೆ ಪಡಬೇಕು. <br />lokesh mosalelokesh mosalehttps://www.blogger.com/profile/01162615220045534563noreply@blogger.comtag:blogger.com,1999:blog-3037848766175505211.post-47951042831242162552012-03-25T01:33:17.642-07:002012-03-25T01:33:17.642-07:00ನಮಸ್ತೆ ಸರ್,
ಈ ಬರಹ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಓದಿದೆ....ನಮಸ್ತೆ ಸರ್,<br /> ಈ ಬರಹ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಓದಿದೆ. ಮೊದಮೊದಲು ನೀವು ಸಾರಾ ಮೇಡಂ ಬೆನ್ನಿಗೆ ನಿಂತು ನಂತರ ಬ್ಯಾರಿ ಚಿತ್ರದ ನಿರ್ದೇಶಕನ ಕಳ್ಳತನವನ್ನು ಬೆಂಬಲಿಸಿದ್ದು, ನಿಮ್ಮಲ್ಲಿನ ಬಂಡಾಯದ ಗುಣದಂತೆ ನನಗೆ ಕಂಡಿತು. ನೀವು ಒಬ್ಬ ಬ್ಯಾರಿಯಾದುದರಿಂದ ಆ ಭಾಷೆಯ ಬಗಿಗಿನ ನಿಮ್ಮ ಮೋಹ ಮಾನ್ಯವಾದುದು. ಆ ಕಾರಣದಿಂದಲೆ ನೀವು ಬ್ಯಾರಿಯಲ್ಲಿ ಬಂದ ಎಲ್ಲ ಸಾಹಿತಿಗಳು ಮತ್ತು ಸಾಹಿತ್ಯವನ್ನು ಮೆಚ್ಚುತ್ತಲೆ ಬಂದಿದ್ದಿರಿ. ಅದರಂತೆಯೇ ಸಾರಾ ಅಬೂಬಕರ್ ಮತ್ತು ಅವರ ಸಾಹಿತ್ಯವನ್ನು ಕೂಡ. <br />ಆದರೆ, ಈಗಿನ ಕಾಲಕ್ಕನುಗುಣವಾಗಿ ಬ್ಯಾರಿ ಕೃತಿಯೊಂದು ಕದ್ದು ಸಿನೇಮಾ ಆಗುತ್ತಿರುವುದನ್ನು ಬೆಂಬಲಿಸಬೇಕೋ ಬೇಡವೋ ಎಂದು ಆರಂಭದಲ್ಲಿ ನೀವು ತೋಳಲಾಟದಲ್ಲಿ ಸಿಲುಕಿಕೊಂಡರೂ ನಂತರದಲ್ಲಿ ನಿರ್ದೇಶಕರನ್ನೆ ಬೆಂಬಲಿಸುವ, ಜೊತೆಗೆ ಬ್ಯಾರಿಗಳ ಇನ್ನಿತರ ಕೃತಿಗಳು ಕದ್ದಾದರೂ ಸರಿ ಸಿನೆಮಾ ಅಗಬೇಕೆಂಬ ದಿಟ್ಟ ನಿರ್ದಾರಕ್ ನಿಮ್ಮಲ್ಲಿನ ಬಂಡಾಯಗಾರನನ್ನು ಪರಿಚಯಿಸುತ್ತದೆ. ಸಾರಾ ಅವರು ತಮ್ಮ ಕೃತಿಯ ಮೇಲಿನ ಹಕ್ಕು ಸಾಧಿಸುತ್ತಿರುವುದನ್ನು ಈ ಕಾಲದ ವ್ಯಂಗ್ಯವಾಗಿರುವುದು ನನಗೂ ಕೂಡ ಸತ್ಯ ಏನಿಸಿತು.<br />ಹಿರಿಯ ಸಾಧಕರು ಮುಸ್ಸಂಜೆಯ ದಿನಗಳಲ್ಲಿ ತಮ್ಮ ಕುಟುಂಬದ ಸ್ವಾರ್ಥಕ್ಕೆ ಜೋತು ಬೀಳುವುದು ಬಹುಶಃ ಅವರ ವೃದ್ಧಾಪ್ಯದ ಮನೋದೌರ್ಬಲ್ಯವಾಗಿರಬಹುದು ಎಂಬುದು ನನ್ನ ಅನಿಸಿಕೆ. ಸಾರಾ ಅವರು ಕೂಡಾ ಇದಕ್ಕೆ ಹೊರತಾಗಿಲ್ಲ.ಹನುಮಂತ ಹಾಲಿಗೇರಿ https://www.blogger.com/profile/17127160683277458554noreply@blogger.comtag:blogger.com,1999:blog-3037848766175505211.post-31875952670900659022012-03-23T04:18:01.982-07:002012-03-23T04:18:01.982-07:00ಉತ್ತಮ ಬರಹಉತ್ತಮ ಬರಹಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-3037848766175505211.post-43155655958847523152012-03-21T04:01:42.201-07:002012-03-21T04:01:42.201-07:00ನಿಜಕ್ಕೂ ನಿಮ್ಮ ಭಾವನೆಗೆ ಗೌರವ ತುಂಬಿಕೊಳ್ಳುತ್ತದೆ. ನಾವು ...ನಿಜಕ್ಕೂ ನಿಮ್ಮ ಭಾವನೆಗೆ ಗೌರವ ತುಂಬಿಕೊಳ್ಳುತ್ತದೆ. ನಾವು ಬಾಲ್ಯದಲ್ಲಿ ತಪ್ಪು ತಪ್ಪಾಗಿಯಾದರೂ ಬ್ಯಾರಿ ಭಾಷೆ ಮಾತಾಡಿ ಅಭ್ಯಾಸ ಮಾಡಿಕೊಳ್ಳುತ್ತಿದ್ದ ನೆನಪು. ಬ್ಯಾರಿ ಭಾಷೆ ಎಂದರೆ ಮುಸ್ಲಿಮರಿಗಷ್ಟೇ ಸೀಮಿತ ಎಂದು ತಿಳಿದಿದ್ದೆ.. ಕೇರಳದ ಹಲವು ಮಲಯಾಳಂ ಚಿತ್ರಗಳಲ್ಲಿ ಕಾಸರಗೋಡು ಪರಿಸರದ ಬ್ಯಾರಿ ಭಾಷೆಯನ್ನು ಕಂಡಿದ್ದೇನೆ .. ಹಾಗೆ ಮಂಗಳೂರು ಪರಿಸರದ ಭಾಷೇಗೂ ಸಾಮ್ಯತೆ ಇದ್ದರೂ ಹಲವು ವೆತ್ಯಾಸಗಳನ್ನೂ ಕಂಡಿದ್ದೇನೆ. ಏನಿದ್ದರು ನಿಮ್ಮ ಅನಿಸಿಕೆ ಮತ್ತು ಲೇಖನ ಬಹಳ ಮೆಚ್ಚೆಕೆಯಾಯಿತುYAKSHA CHINTANAhttps://www.blogger.com/profile/05308631891647553295noreply@blogger.comtag:blogger.com,1999:blog-3037848766175505211.post-31239660233717616252012-03-19T03:02:04.791-07:002012-03-19T03:02:04.791-07:00ತಾನು ಬರೆದ ಕಥೆಯ ಚುಂಗು ಹಿಡಿದು ಮತ್ತೊಂದು ಸೃಜನಶೀಲ ಕೆಲಸ ...ತಾನು ಬರೆದ ಕಥೆಯ ಚುಂಗು ಹಿಡಿದು ಮತ್ತೊಂದು ಸೃಜನಶೀಲ ಕೆಲಸ ನಡೆದಿದೆಯಲ್ಲ ಎಂದು ಸಾರಾ ಸಂತಸ ಪಡಬೇಕು, ಹೆಮ್ಮೆ ಪಡಬೇಕು. ಸಾರಾ ಅವರ ವಯಸ್ಸು ಮತ್ತು ಅನುಭವದ ಹಿರಿತನಗಳು ಈ ಪ್ರಸಂಗವನ್ನು ಸಕಾರಾತ್ಮಕವಾಗಿ ನೋಡುವಂತೆ ಮಾದಬೇಕು. ಸಾವಿರಾರು ಪ್ರತಿಗಳು ಮಾರಾಟವಾಗಿರುವ, ಪ್ರಶಸ್ತಿಗಳನ್ನೂ ತಂದು ಕೊಟ್ಟಿರುವ ಕೃತಿಯ ವ್ಯಾಪಕತೆಗೆ ಈ ರೀತಿ ಬೇಲಿ ಹಾಕುವುದು ಸರಿಯಲ್ಲ.ಸತ್ಯಾnoreply@blogger.comtag:blogger.com,1999:blog-3037848766175505211.post-83401046753807592162012-03-19T01:17:03.640-07:002012-03-19T01:17:03.640-07:00ತುಂಬಾ ಖುಷಿಯಾಗುತ್ತಿದೆ. ನಮ್ಮ ಸಂಸ್ಕೃತಿಯ ಆಂತಯದಲ್ಲಿ ನಡ...ತುಂಬಾ ಖುಷಿಯಾಗುತ್ತಿದೆ. ನಮ್ಮ ಸಂಸ್ಕೃತಿಯ ಆಂತಯದಲ್ಲಿ ನಡೆಯುತ್ತಿರುವ ಸೂಕ್ಷ್ಮ ಹರಿವೊಂದನ್ನು ತಿಳಿಸಿದ್ದೀರಿ. ನಿಜ ಬಶೀರ್, ಕದ್ದಾದರೂ ಒಳಿತನ್ನು ಸಮೂಹಕ್ಕೆ ಹಂಚಬೇಕು.<br />ಚಂದ್ರಶೇಖರ್ ಮಂಡೆಕೋಲುAnonymousnoreply@blogger.comtag:blogger.com,1999:blog-3037848766175505211.post-14669164942810746792012-03-18T12:28:44.968-07:002012-03-18T12:28:44.968-07:00ನಿಮ್ಮ ಲೇಖನ ಓದಿ ತುಂಬಾ ಸಂತೋಷ ಆಯಿತು...ಬ್ಯಾರಿ ಭಾಷೆಯ ಮೂ...ನಿಮ್ಮ ಲೇಖನ ಓದಿ ತುಂಬಾ ಸಂತೋಷ ಆಯಿತು...ಬ್ಯಾರಿ ಭಾಷೆಯ ಮೂಲಕ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಿದ್ದಿರಿ...ನಿಮ್ಮ ಲೇಖನವನ್ನು ನನ್ನ ಜ್ವರದ ಮಧ್ಯೆ ಓದಿ ಆನಂದಿಸಿದ್ದೇನೆ. ಇಂಥ ಲೇಖನ ಇನ್ನು ಬರೆಯಿರಿ...ಒಂದು ಕದ್ದ ಕಥೆ ಸಮುದಾಯದ ಅದೆಷ್ಟೋ ಜನರನ್ನು ಜಾಗೃತಿ ಗೊನಿಸಬಹುದು.<br />M.Iqbal uchilaAnonymousnoreply@blogger.comtag:blogger.com,1999:blog-3037848766175505211.post-1725764501926586182012-03-18T08:53:26.013-07:002012-03-18T08:53:26.013-07:00ತಮಾಷೆ ಎಂದರೆ ಮೂಲತಃ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಕತೆ...ತಮಾಷೆ ಎಂದರೆ ಮೂಲತಃ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಕತೆ ಒರಿಜಿನಲ್ಲಾ? ಕೆಲವು ವರ್ಷಗಳ ಹಿಂದೆ ನೀನಾಸಂ ನಾಟಕತಂಡದವರು ಮೊದಲಗಿತ್ತಿ ಎನ್ನುವ ಒಂದು ನಾಟಕವನ್ನು ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಆಡಿದರು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಕತೆ ಯಥಾವತ್ ಮೊದಲಗಿತ್ತಿಯ ಕತೆಯೇ ಆಗಿರುವುದು (ಅದರಲ್ಲಿ ನಾಯಕಿ ಆತ್ಮಹತ್ಯೆ ಮಾಡಿಕೊಳ್ಳದೆಯೇ, ಮರುವಿವಾಹವನ್ನೂ ಮಾಡಿಕೊಳ್ಳದೆ ಒಂಟಿಯಾಗಿಯೇ ಬದುಕನ್ನು ಎದುರಿಸುತ್ತಾಳೆ ಎನ್ನುವುದನ್ನು ಬಿಟ್ಟರೆ) ಕಾಕತಾಳೀಯ ನ್ಯಾಯವೆ!Anonymousnoreply@blogger.comtag:blogger.com,1999:blog-3037848766175505211.post-60629399012543777592012-03-18T07:08:46.394-07:002012-03-18T07:08:46.394-07:00ಇಂಥ ವಿಚಾರಗಳನ್ನು ಕದ್ದಾದರೂ ಜನಗಳಿಗೆ ತಲುಪಿಸಬೇಕು..! Hat...ಇಂಥ ವಿಚಾರಗಳನ್ನು ಕದ್ದಾದರೂ ಜನಗಳಿಗೆ ತಲುಪಿಸಬೇಕು..! Hats off Basheer Bm BmBhai ! Namaskara Shakuntala Iyer Ma'm ! Society needs writers like Basheer Bhai !Nammuru Rajashekharhttps://www.blogger.com/profile/01052319117567495710noreply@blogger.com